ಮಾತನಾಡುವ ಸಮಯದಲಿ ಮಾತನಾಡುವ ಕಲೆಯು ಮೌನದಲಿರುವ ಸಮಯ ಬಂದಾಗ ಮೌನಕ್ಕೆ ಬೆಲೆಯು ಮಾತು, ಮೌನದ ಅರ್ಥ ತಿಳಿದರುವುದು ಒಳ್ಳೆಯದು ಸಮಯ , ಸಂದರ್ಭಕೆ ತಕ್ಕಂತ ನಡೆಯೆ ಉತ್ತಮವದು. ಮೌನ ಬರುವುದೆಲ್ಲವು ಬರಲಿ ನಡೆ ಮುಂದೆ ಸಹಿಸುತಲಿ ಬಳಲಿ ಬೆಂಡಾಗದಿರಲಿ ಮನವೆಂದಿಗೂ ಬಾಡದಿರಲಿ ದೇವಕರುಣೆಯೊಂದಿರಲಿ ತಾಳ್ಮೆಯದು ಹೆಚ್ಚಿರಲಿ ದೇವನಿತ್ತಿಹ ಭಾಗ್ಯ ಕಣ್ಣೆದುರಲಿ ಮೌನದಲಿ ಶರಣಾಗು ದೇವನಲ್ಲಿ🙏🙏 #ಭಾಗ್ಯೋದಯ ✍🏻ಭಾಗ್ಯಶ್ರೀ ಕೆಕ್ಕಾರ