ಚಿತ್ತ ಚಿತ್ತಾರ ದಿಲ್ಲಿ ಬರೆದಿದ್ದು

ನಿಸರ್ಗದ ಮಡಿಲಿಗೆ ಬಣ್ಣ
 ಬಳಿದವರಿಲ್ಲ?!
ರಂಗಿನೋಕುಳಿಯ ರಂಗು 
ಮುಂಜಾವಿಗಿದೆಯಲ್ಲ !
ಮಾನವರ ಯಾವುದೇ ಕೈಚಳಕ 
ಇಲ್ಲಿ ಕಾಣುವುದಿಲ್ಲ 
ದೇವಕರುಣೆಯದು ಪ್ರಕೃತಿದೇವಿಯ
 ಚಿತ್ತಾರದಲ್ಲಿದೆಯಲ್ಲ !

ರಂಗಿನೋಕುಳಿಯಲಿ ರಂಗು ಚೆಲ್ಲುತ ಬಂದ
ಮೂಡಣದಿ ಮೇಲೆದ್ದು ಮೆಲ್ಲನೆ ಬಂದ
ಪಕ್ಷಿಗಳ ಕಲರವ ಕೇಳಲು ಸಂತಸವು 
ಬೆಳ್ಳನೆಯ ಬೆಳಕು ಹರಿದು ಬಂದವು

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)